“ಕ್ಯಾಪ್ಟನ್ ಆಫ್ ದಿ ಷಿಪ್ “

ನಿದೇ೯ಶಕರು “ಕ್ಯಾಪ್ಟನ್ ಆಫ್ ದಿ ಷಿಪ್ ” ಇದ್ದ ಹಾಗೆ, ದೋಣಿ ನಡೆಸಿಕೊಂಡು ಹೋಗಲು ಕ್ಯಾಪ್ಟನ್ ಅಂದ್ರೆ ಷಿಪ್ ಚಲಾಯಿಸುವವರು ತುಂಬಾ ಮುಖ್ಯ, ಸರಿಯಾಗಿ ಚಲಿಸಲಿಲ್ಲವಾದಲ್ಲಿ ಅಫಘಾತ ಆಗುವುದು ಖಂಡಿತ.

ಹಾಗೆ ಒಂದು ಚಿತ್ರ ನಿದೇ೯ಶಿಸುವುದು ಸುಲಭದ ಮಾತಲ್ಲ, ಇಡೀ ಚಿತ್ರ ನಿಲ್ಲುವುದು ಒಬ್ಬ ಚಾಣಾಕ್ಷ, ಬುಧ್ಧಿವಂತರಾದ ನಿದೇ೯ಶಕರ ಮೇಲೆ, ಒಂದು ವೇಳೆ ಚಿತ್ರ ಚೆನ್ನಾಗಿಲ್ಲವಾದಲ್ಲಿ ನಿದೇ೯ಶಕರು ಕೆಲವು ಸಮಯದಲ್ಲಿ ಹೊಣೆಗಾರರಾಗಿರುವುದು ನಿಮಗೆ ತಿಳಿದಿರೋ ವಿಷಯ, ಚಲನಚಿತ್ರ ನಿದೇ೯ಶನವೊಂದು ಕಲೆ, ಹೇಗೆ ತಮ್ಮ ಮಗುವನ್ನು ಎಷ್ಟು ಪ್ರೀತಿಸುತ್ತಾರೋ ಹಾಗೆ ಚಲನಚಿತ್ರ ನಿದೇ೯ಶಿಸಿ ಪ್ರೇಕ್ಷಕರು ಮೆಚ್ಚುವಂತೆ ಮಾಡುವುದು ನಿಜಕ್ಕೂ ಒಂದು ರೀತಿಯ ಸಾಹಸ.

“ಯಾವ ಚಿತ್ರದ ಸನ್ನಿವೇಶ ,ಸಂಭಾಷಣೆ , ಗೀತೆ, ಫೈಟ್ಸ್ ಹೇಗೆ ಬಂದೆ ಜನಗಳು ಮೆಚ್ಚುತ್ತಾರೆ ಎನ್ನುವುದನ್ನು ತುಂಬಾ ತಲೆ ಕೆಡಿಸಿಕೊಂಡು ಅಧ್ಭುತವಾದ ಚಿತ್ರ ನೀಡುವುದು ಅವರ ಹೊಣೆಯಾಗಿರುತ್ತೆ”.

ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿರುವ ಮತ್ತು ಮುಂಬರುವ ಎಲ್ಲಾ ನಿದೇ೯ಶಕರುಗಳಿಗೆ ನಮ್ಮ ಅನಂತ ಅನಂತ ನಮನಗಳು 🙏

ನಿದೇ೯ಶಕರ ದಿನ

Happy Directors Day

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

2 thoughts on ““ಕ್ಯಾಪ್ಟನ್ ಆಫ್ ದಿ ಷಿಪ್ “

  1. ಶ್ರೀನಿವಾಸ್ ಅವರ ಲೇಖನಗಳು ಬಾಳ ಸೊಗಸಾಗಿ ಇದೆ.. ಇನ್ನು ಸ್ವಲ್ಪ.ವಿಸ್ತಾರ ಮಾಡಿ ವರದಿ ಬಂದರೆ ಇನ್ನು ಚೆನ್ನಾಗಿ ಇರುತ್ತೆ.

Leave a Reply