ನಟನಾ “ಯೂನಿವರ್ಸಿಟಿ ” ಅಣ್ಣಾವೃ

“ಆಡು ಮುಟ್ಟದ ಸೊಪ್ಪಿಲ್ಲ, ಅಣ್ಣಾವೃ ನಟಿಸದ ಪಾತ್ರಗಳಿಲ್ಲ ಅನ್ನೋದಕ್ಕೆ ನಾನು ಈಗ ಹೇಳುತ್ತಿರುವ ಪಾತ್ರಗಳ ಪರಿಚಯ, ಬಹುಶಃ ಕೆಲವರಿಗೆ ಗೊತ್ತಿರಬಹುದು ಇಲ್ಲ ತಿಳಿದುಕೊಳ್ಳಲು ಆಸಕ್ತರಿರಬಹುದಲ್ಲವೆ..  ಅಂತ ಓದುಗರಿಗೆ ನನಗೆ ತಿಳಿದ ಪಾತ್ರಗಳನ್ನು ತೋರಿಸುವ ಒಂದು ಸಣ್ಣ ಪ್ರಯತ್ನ.

ಬೇಡರ ಕಣ್ಣಪ್ಪದಲ್ಲಿ ಶಿವನಿಗೆ ಕಣ್ಣು ನೀಡುವ ಪಾತ್ರ ❤

ಸಾಕ್ಷಾತ್ಕಾರದಲ್ಲಿ ಭಗ್ನ ಪ್ರೇಮಿಯ ಪಾತ್ರ 💜

ಎರಡು ಕನಸು ಚಿತ್ರದಲ್ಲಿ ಪ್ರೀತಿ ತ್ಯಾಗ ಮಾಡುವ ಪಾತ್ರ 💚

ಗುರಿಯಲ್ಲಿ ಸೇಡು ತೀರಿಸಿಕೊಳ್ಳುವ ಪಾತ್ರ💕

ಭಕ್ತ ಪ್ರಹ್ಲಾದದಲ್ಲಿ ಹಿರಣ್ಯಕಶಿಪು ಪಾತ್ರ🦋

ಅಣ್ಣ ತಂಗಿಯ ನೆಚ್ಚಿನ ಅಣ್ಣನ ಪಾತ್ರ 🌲

ಕೆರಳಿದ ಸಿಂಹದಲ್ಲಿ ಪ್ರಾಮಾಣಿಕ ಪೋಲೀಸ್ ಪಾತ್ರ 🏵

ಹಾಲು ಜೇನಿನ ತನ್ನ ಒಡತಿಗಾಗಿ ಪಡುವ ಕಷ್ಟ ಪಾತ್ರ 🦚

ಭಾಗ್ಯದ ಲಕ್ಷ್ಮಿ ಬಾರಮ್ಮ ದಲ್ಲಿ ಜೀವನ ನಡೆಸುವ ಪಾತ್ರ 🌺

ಗಿರಿಕನ್ಯೆಯಲ್ಲಿ ತೋಟದ ಕೆಲಸಗಾರ  ಪಾತ್ರ 🦆

ರಣಧೀರ ಕಂಠೀರವದ ಕಂಠೀರವ ಪಾತ್ರ 🐎

ನಾ ನಿನ್ನ ಮರೆಯಲಾರೆಯಲ್ಲಿ ಪ್ರೀತಿಯನ್ನು ಪಡೆಯುವ ಪಾತ್ರ 🐅

ಅದೇಕಣ್ಣಿನ ವಿಚಿತ್ರ ಘಟನೆಯನ್ನು ಮುಚ್ಚಿಹಾಕಲು ನಟಿಸುವ ಪಾತ್ರ 😍

ಕಣ್ತೆರೆದು ನೋಡು ಚಿತ್ರದ ಕುರುಡನ ಪಾತ್ರ 💙

ದೇವರ ಗೆದ್ದ ಮಾನವದ ಅಮಾಯಕ ಹುಡುಗ ದೇವರನ್ನು ಗೆಲುವು ಪಾತ್ರ 💞

ಕಸ್ತೂರಿ ನಿವಾಸದ ತಮ್ಮ ಸವ೯ಸ್ವವನ್ನು ತ್ಯಾಗ ಮಾಡುವ ಪಾತ್ರ 🧡

ಮೇಯರ್ ಮುತ್ತಣ್ಣದ ಸಾಮಾನ್ಯ ಮನುಷ್ಯ ಮೇಯರ್ ಆಗುವ ಪಾತ್ರ 💎

ದಾರಿ ತಪ್ಪಿದ ಮಗದ ಸ್ವಾಮೀಜಿ, ಕಳ್ಳ, ಪೋಲೀಸ್ ಪಾತ್ರ 👑

ತಾಯಿಗೆ ತಕ್ಕ ಮಗದ ನುರಿತ ಬಾಕ್ಸರ್ ಪಾತ್ರ 🦜

ಪ್ರೇಮದ ಕಾಣಿಕೆಯ ಒಂದು ಘಟನೆಯನ್ನು ತಪ್ಪಾಗಿ ತಿಳಿದ ಮತ್ತೊಬ್ಬ ನಾಯಿಕಿಗೆ ಅರಿವು ಮೂಡಿಸುವ ಪಾತ್ರ💐

ಮುಂದುವರಿಯುವುದು

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

One thought on “ನಟನಾ “ಯೂನಿವರ್ಸಿಟಿ ” ಅಣ್ಣಾವೃ

  1. ಸರ್ ಆತ್ಮೀಯ ಮಿತ್ರರೇ ಧನ್ಯವಾದಗಳು ನಮಸ್ಕಾರ ಇಂದಿನ ನಿಮ್ಮ ಸಂಚಿಕೆ ಅದ್ಭುತ ಲೇಖನ ಸರ್ ನಿಜ ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಕಲಾ ದೇವತೆ ಸರಸ್ವತಿ ಅಮ್ಮ ಅವರ ಕುವರ ಗುಬ್ಬಿ ವೀರಣ್ಣ ಸುಬ್ಬಯ್ಯ ನಾಯ್ಡು ಇನ್ನು ಅನೇಕ ನಾಟಕ ರಂಗಭೂಮಿ ವಿಶ್ವ ವಿದ್ಯಾಲಯ ದಿಂದ ಬಂದ ನಟನ ವಿಶ್ವ ವಿದ್ಯಾಲಯ ಅಪ್ಪಾಜಿ ದೇವರು ರಾಜಣ್ಣ ಹಿಮಾಲಯ ಪರ್ವತ ಮೇರು ನಟ ಅಪ್ಪಾಜಿ ದೇವರು ಸರ್ ಅದ್ಭುತ ಲೇಖನ ಮಾಹಿತಿ ಕೊಟ್ಟ ತಮಗೆ ಕೋಟಿ ಧನ್ಯವಾದಗಳು ನಮಸ್ಕಾರ ಜೈ ರಾಜಣ್ಣ

Leave a Reply