“ಮಯೂರಿಯ ವಿವಾಹ”

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಾ ಇದ್ದ “ಅಶ್ವಿನ್ಜ ನಕ್ಷತ್ರ” ದಾರವಾಹಿಯಿಂದ ಎಲ್ಲರಿಗೂ ಚಿರ ಪರಿಚಿತರಾದರು  ನಟಿ “ಮಯೂರಿ ಕ್ಯಾಟರಿ“.ಹುಬ್ಬಳ್ಳಿ ಮೂಲದ ಹುಡ್ಗಿ ಈಕೆ. ಸೀರಿಯಲನಲ್ಲಿ  ಅಭಿನಯಿಸಿ ಜನಪ್ರಿಯತೆ ದೊರೆತ ಬಳಿಕ  ಸೀಮಿಮಾಗಳಲ್ಲೂ  ನಟಿಸಲು ಪ್ರಾರಂಭಿಸಿದರು.

ಅಜಾಯ್ ರಾವ್ ಜೊತೆಗೆ “ಕೃಷ್ಣ ಲೀಲಾ”, ಶರಣ್ ಜೊತೆಗೆ “ನಟರಾಜ ಸರ್ವಿಸ್” ಮತ್ತು ಇಷ್ಟಕಾಮ್ಯ ಸಿನಿಮಾಗಳಲ್ಲಿ ಕೂಡ ನಟಿಸಿದ್ದರು. ಕಾರಣಾಂತರಗಳಿ0ದ ಸ್ವಲ್ಪ ದಿನಗಳ ಕಾಲ ಸೀರಿಯಲ್ ಮತ್ತು ಸಿನಿಮಗಳಿಂದ ದೂರ ಇದ್ರು..

ಇದೀಗ ಜೀವನದ ಮುಖ್ಯವಾದ ಹೊಸ ಹಂತಕ್ಕೆ ಕಾಲಿಡ್ತಾ ಇದ್ದರೆ ಮಯೂರಿ..” ಹಸೆಮಣೆಯಲ್ಲಿ ಕೂರ್ತಾ ಇದ್ದಾರೆ”. ಅರುಣ್ ಎಂಬ ಸಾಫ್ಟ್ವೇರ್ ಎಂಜಿನಿಯರ್ ಗೆ ನಿಜ ಜಾವನದಲ್ಲಿ ಜೋಡಿಯಾಗಲಿದ್ದಾರೆ ಮಯೂರಿ. 10 ವರ್ಷಗಳಿಂದ  ಪರಸ್ಪರ  ಪರಚಿಯವಿದ್ದು.. ಗೆಳೆಯನನ್ನು ಮದುವೆಯಾಗ್ತಾ ಇದ್ದಾರೆ. ಸಧ್ಯದ ಪರಿಸ್ತಿಯಲ್ಲಿ ಇರುವ ನಿರ್ಬಂಧಗಳ ಕಾರಣ ಬರಿ ಎರಡು ಕುಟುಂಬದವರು ಮತ್ತು ಆಪ್ತ ವಲಯದವರ ಸಮ್ಮುಖದಲ್ಲಿ ಇಂದು (ಜೂನ್ 12) ಸರಳ ವಿವಾಹವಾಗಲಿದ್ದಾರೆ..

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply