ಹ್ಯಾಪಿ ಬರ್ತ್‌ಡೇ ನಂದಮೂರಿ ಬಾಲಯ್ಯಗಾರು

ನಮ್ಮ ಕನ್ನಡ ಚಿತ್ರರಂಗಕ್ಕೆ ಅಣ್ಣಾವ್ರ ದೊಡ್ಮನೆ ಫ್ಯಾಮಿಲಿ ಫೇಮಸ್ ❤
ಹಾಗೆ ಆಂಧ್ರ ಚಿತ್ರರಂಗಕ್ಕೆ ಎನ್ ಟಿ ಆರ್ ಫ್ಯಾಮಿಲಿ ಫೇಮಸ್ 💜
ಅಣ್ಣಾವೃ ಮತ್ತು ಎನ್ ಟಿ ಆರ್ ಸ್ನೇಹ ಬಾಂಧವ್ಯ ಹೇಗಿತ್ತೋ ಹಾಗೆ ನಮ್ಮ ಶಿವಣ್ಣ ಮತ್ತು ಬಾಲಯ್ಯ ಸ್ನೇಹ ಕೂಡ👌.

ಬಾಲಯ್ಯ ರಿಗೆ ದೊಡ್ಮನೆ ಕುಟುಂಬದ ಮೇಲೆ ಪ್ರೀತಿ 💚
ಶಿವಣ್ಣ ರಿಗೆ ಆಂಧ್ರ ಎನ್ ಟಿ ಆರ್ ಕುಟುಂಬದ ಮೇಲೆ ಪ್ರೀತಿ 💙
ಇವರಿಬ್ಬರ ಬಾಂಧವ್ಯದ ಸಂಕೇತ ಈ ಫೋಟೋಗಳು.
ಜನುಮ ದಿನದ ಹಾದಿ೯ಕ ಶುಭಾಶಯಗಳು ಆಂಧ್ರ ಸಿಂಹ, ನಂದಮೂರಿ ಬಾಲಕೃಷ್ಣ ದಿ ಲೆಜೆಂಡ್, ಕಥಾನಾಯಕುಡು ‘ಬಾಲಕೃಷ್ಣ ” ಸರ್🌹💐❤,
ದೇವರು ನಿಮಗೆ ಆಯಸ್ಸು ಆರೋಗ್ಯ ಭಾಗ್ಯವನ್ನು ಕೊಟ್ಟು ಕಾಪಾಡಲಿ ನೀವು ದೊಡ್ಮನೆ ಮೇಲಿಟ್ಟಿರುವ ಪ್ರೀತಿ ಹೀಗೆ ಇರಲಿ.
ನಿಮ್ಮ ಮುಂದಿನ ಚಿತ್ರಗಳಿಗೆ ಆಲ್ ದಿ ಬೆಸ್ಟ್ 🌹

ಹೀರೋ ಆಗಿ ನಟಿಸಿದ ಮೊದಲ ಚಿತ್ರ ಸಾಹಸಮೇ ಜೀವಿತಂ, ಕಲಿಯುಗ ಕೃಷ್ಣುಡು, ದೇಶೋಧ್ಧಾರಕುಡು, ಅಪೂವ೯ ಸಹೋದರುಡು, ಸಾಹಸ ಸಾಮ್ರಾಟ್, ದೊಂಗ ರಾಮುಡು, ಆದಿತ್ಯ 369, ರೌಡಿ ಇನ್ಸ್ಪೆಕ್ಟರ್, ತಲ್ಲಿ ತಂಡ್ರುಲು, ಲಾರಿ ಡ್ರೈವರ್, ಸುಲ್ತಾನ್, ಲಯನ್, ಲೆಜೆಂಡ್, ಸಿಂಹ, ಮಿತ್ರುಡು ಸರಿಸುಮಾರು 100 ಚಿತ್ರಗಳಲ್ಲಿ ಅಭಿನಯ.

💪ದ್ವಿಪಾತ್ರದಲ್ಲಿ ಅಪೂವ೯ ಸಹೋದರುಡು, ರಾಮುಡು ಭೀಮುಡು, ಪೆದ್ದನ್ನಯ್ಯ, ಲೆಜೆಂಡ್, ಅಲ್ಲರಿ ಪಿಡುಗು, ಒಕ್ಕ ಮಗಾಡು, ಪರಮ ವೀರ ಚಕ್ರ..

🌻ತ್ರಿಪಾತ್ರದಲ್ಲಿ ಅಧಿನಾಯಕುಡು.
ನತ೯ನಶಾಲಾ ಚಿತ್ರದ ನಿದೇ೯ಶಕರು.

🌻ಚಿತ್ರದ ನಟನೆಗೆ ಪ್ರಶಸ್ತಿಗಳು

📟ನರಸಿಂಹ ನಾಯ್ಡು, ಸಿಂಹ ಮತ್ತು ಲೆಜೆಂಡ್ ಚಿತ್ರದ ಅತ್ಯುತ್ತಮ ನಟ ನಂದಿ ಪ್ರಶಸ್ತಿ ಲಭಿಸಿದೆ.
🎧ಸಿಂಹ ಚಿತ್ರದ ಅತ್ಯುತ್ತಮ ನಟ ಸಿನೆಮಾ ಪ್ರಶಸ್ತಿ.
🐿ಪಾಂಡುರಂಗಾಡು, ಸಿಂಹ, ಶ್ರೀ ರಾಮ ರಾಜ್ಯಂ ಚಿತ್ರದ ನಟನೆಗೆ ಅತ್ಯುತ್ತಮ ನಟ ಸಂತೋಷಮ್ ಪ್ರಶಸ್ತಿ ಪುರಸ್ಕೃತರು.
🌹ಸಿಂಹ, ಶ್ರೀ ರಾಮ ರಾಜ್ಯಂ, ಲೆಜೆಂಡ್ ಚಿತ್ರದ ನಟನೆಗೆ ಅತ್ಯುತ್ತಮ ನಟ ಟಿ ಎಸ್ ಆರ್ ರಾಷ್ಟ್ರೀಯ ಪ್ರಶಸ್ತಿ.
🎩ಲೆಜೆಂಡ್ ಚಿತ್ರದ ನಟನೆಗೆ ಅತ್ಯುತ್ತಮ ನಟ ಸೈಮಾ ಪ್ರಶಸ್ತಿ.
ಇನ್ನೂ ಇತರರ ಪ್ರಶಸ್ತಿಗಳು ಇವರಿಗೆ ಲಭಿಸಿವೆ.

ಇವರ ಚಿತ್ರಗಳಲ್ಲಿ ಸ್ಪೆಷಾಲಿಟಿ ಅಂದ್ರೆ ಪಂಚಿಂಗ್ ಡೈಲಾಗ್ಸ್, ಸಾಹಸಮಯ ದೃಶ್ಯಗಳು.
“ಡೋಂಟ್ ಟ್ರಬಲ್ ದಿ ಟ್ರಬಲ್ ,ಒಕ್ಕಡು ನಾ ಮುಂದು ಆಕ್ಷನ್ ಚೇಸ್ತೆ ಎಂಜಾಯ್ ಚೇಸ್ತಾ, ಓವರ್ ಆಕ್ಷನ್ ಚೇಸ್ತೆ ಇಂಜೂರ್ ಚೇಸ್ತಾ, ರಾಜಕೀಯಂ ನೂವು ತಿನ್ನಾ ಫುಡ್ ಲೋ ಉಂದೇಮೋ, ನಾಕು ನಾ ಬ್ಲಡ್ ಲೋ ಉಂದಿರಾ ಬ್ಲೆಡಿಫೂಲ್”.

ರಾಜಕೀಯ ಕ್ಷೇತ್ರದಲ್ಲಿ ಆಂಧ್ರ ಪ್ರದೇಶ ವಿಧಾನ ಸಭೆ ಸದಸ್ಯರಾಗಿ ಹೆಸರು ಮಾಡಿದ್ದಾರೆ.

“ಪುಟ್ಟಿನ ರೋಜು ಶುಭಾಕಾಂಕ್ಷಾಲು ಬಾಲಯ್ಯ ಗಾರು, ಮೀರು ನಟಿಂಚಿನ ಚಿತ್ರನೀ ಮೇಮು ಚೂಸಿ, ಮೀ ಹೆವಿ ಡೈಲಾಗ್ ಪಂಚ್ ಚೂಸ್ತೆ ಮೇಮು ಒಕ ನಿಮಿಷಂ ಅಲಾಗೆ ಅದಿರಿಪೋತಾಂ, ಮೀಲೋ ಲೆಜೆಂಡ್ ಎನ್ ಟಿ ರಾಮರಾವ್ ಛಾಯಾ ಉನ್ನದಿ ಚೂಸಾಮ್, ವಚ್ಚೆ ಮೀ ಕೊತ್ತ ಚಿತ್ರ “ಅಖಂಡ ” ಕೂ ಶುಭಂ ಕೋರುತುನ್ನಾ ಚಿತ್ರೋದ್ಯಮ. ಕಾಂ ಮಿತ್ರುಲು.

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply