ಅದೇ ಗನ್ನು!!!
ರಿಯಲ್ ಸ್ಟಾರ್ “ಉಪೇಂದ್ರ” ಅಭಿನಯದ, R.ಚಂದ್ರು ನಿರ್ಮಿಸಿ ನಿರ್ದೇಶಿಸುತ್ತಿರುವ ನೂತನ ಚಿತ್ರ “ಕಬ್ಜ”. ಭೂಗತ ಲೋಕದ ಕಥೆ ಆಧಾರಿತ ಚಿತ್ರವಿದು. ನೆನ್ನೆ ಚಿತ್ರೀಕರಣದ ಸಮಯದಲ್ಲಿ , ಸೆಟ್ಟಿನಿಂದ…
SUPER MARKET OF CINEMA NEWS
ರಿಯಲ್ ಸ್ಟಾರ್ “ಉಪೇಂದ್ರ” ಅಭಿನಯದ, R.ಚಂದ್ರು ನಿರ್ಮಿಸಿ ನಿರ್ದೇಶಿಸುತ್ತಿರುವ ನೂತನ ಚಿತ್ರ “ಕಬ್ಜ”. ಭೂಗತ ಲೋಕದ ಕಥೆ ಆಧಾರಿತ ಚಿತ್ರವಿದು. ನೆನ್ನೆ ಚಿತ್ರೀಕರಣದ ಸಮಯದಲ್ಲಿ , ಸೆಟ್ಟಿನಿಂದ…
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ “ಸ ರೆ ಗ ಮ ಪ” ಹಾಡಿನ ರಿಯಾಲಿಟಿ ಶೋ 15 ವರ್ಷಗಳಿಂದ ಎಲ್ಲರ ಮನಸ್ಸು ಗೆದ್ದು, ಮನೆಮಾತಾಗಿದೆ.” ರಾಜೇಶ್ ಕೃಷ್ಣನ್,ಅರ್ಜುನ್ ಜನ್ಯ…
ಬಣ್ಣ ಬದುಕಿನ ಭಾವನೆಗಳನ್ನು ಸೂಚಿಸುತ್ತದೆ, ಬಣ್ಣ ಜೀವನದ ಪ್ರತಿಬಿಂಬ. ಮನಸ್ಸಿನ ಅಂಧಕಾರವನ್ನು ನಿವಾರಿಸುವ ಬೆಳಕಿನ ಹಬ್ಬ ದೀಪಾವಳಿ ಯಾದರೆ, ಆ ಬೆಳಕಿನ ಜೊತೆಗೆ ಭಾವನೆಗಳಿಗೆ ರಂಗು ತುಂಬಿಸೋ…
ಮಲಯಾಳಂನಿಂದ ಕನ್ನಡಕ್ಕೆ “ಡಬ್” ಆಗಿ ಮೊದಲ ಬಾರಿಗೆ ಒಂದು ಚಿತ್ರ ಬಿಡುಗಡೆಯಾಗುತ್ತಿದೆ. “ಮರಕ್ಕಾರ್” ಹೆಸರಿನಲ್ಲಿ ಅರಬ್ಬಿ ಕಡಲಿನಿಂಟ್ ಸಿಂಹಮ್ ಅನ್ನೋ ಮಲಯಾಳಂ ಸಿನಿಮಾ ಡಬ್ ಆಗಿ ಬಿಡುಗಡೆಗೆ…
ನಿರ್ದೇಶನ – ಆಕಾಶ್ ಶ್ರೀವತ್ಸ ತಾರಂಗಣ- ರಮೇಶ್ ಅರವಿಂದ್,ರಾಧಿಕಾ ನಾರಾಯಣ್,ಅವಿನಾಶ್ ಮತ್ತು ರಘು ರಾಮನಕೊಪ್ಪ ಒಂದು ಸದಭಿರುಚಿಯ ಸಿನಿಮಾಗೆ ಇರಬೇಕಾದ ಎಲ್ಲ ವಿಷಯವು ಇದೇ “ಶಿವಾಜಿ ಸೋರಾತ್ಕಲ್”ನಲ್ಲಿ.ಮನ…
ಬಯೋಪಿಕ್, ಆತ್ಮಚಿತ್ರೆ, ನೈಜಘಟನೆಆಧಾರಿತಚಿತ್ರಗಳುಈಗಿನಟ್ರೆಂಡ್ … ವೀರಮರಣಹೊಂದು ಚರಿತ್ರೆಪುಟಸೇರಿದಮಹನೀಯರು, ವಿಜ್ಞಾನಿಗಳುಕ್ರೀಡಾಪಟುಗಳುಮತ್ತುಎಲೆಮರೆಯಕಾಯಂತೆಇರುವಅಸಂಖ್ಯಾತಸಾಧಕರುಗಳು,ನಡೆದುಬಂದಹಾದಿಯನ್ನುಪರಿಚಯಿಸಿಕೊಡುವಪ್ರಯತ್ನ,ಬೆಳ್ಳಿಪರದೆಯಮೇಲೆನಿರಂತವಾಗಿನಡೆಯುತ್ತಲೇಇದೆ.. ಅದರಒಂದುಕಿರುನೋಟ ದುರ್ಗದ ಮದಕರಿ ನಾಯಕರ ಜೀವನ .. ಸಿನಿಮಾ ಆಗ್ತಾ ಇದೇ.. “ರಾಜಾ ವೀರಮದಕರಿ”ಯಾಗಿ ಚಾಲೆಂಜಿಂಗ್ ಸ್ಟಾರ್…
ನಿರ್ದೇಶನ- ಸೂರಿ ನಿರ್ಮಾಪಕರು -ಸುಧಾಕರ್. K.M ಸಂಗೀತ- ಚರಣ್ ರಾಜ್ ಛಾಯಾಗ್ರಹಣ- ಶೇಖರ್ S.ಛಾಯಾಗ್ರಹಣ- ಶೇಖರ್ S. “ಸಿನಿಮಾ ಪ್ರಾರಂಭದಲ್ಲೇ ಬರುವ ಒಂದು ಡೈಲಾಗ್ ಸಿನಿಮಾಗೆ ಅದೇ…
ಈ ವಾರ “ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್” ಅಭಿಮಾನಿಗಳಿಗಂತೂ ಡಬಲ್ ಧಮಾಕಾ!! ಮೊದಲಿಗೆ 20/02/2020ರಂದು ಮುಂಬಯಿಯಲ್ಲಿ ಅವರಿಗೆ “ದಾದ ಸಾಹೇಬ್ ಫಾಲ್ಕೆ ಇಂಟರ್ನ್ಯಾಷನಲ್ ಫಿಲ್ಮ್ ಅವಾರ್ಡ್”ನೀಡಲಾಗಿದೆ .ಕಿಚ್ಚ…
ಬಯೋಪಿಕ್, ಆತ್ಮಚಿತ್ರೆ, ನೈಜಘಟನೆಆಧಾರಿತಚಿತ್ರಗಳುಈಗಿನಟ್ರೆಂಡ್… ವೀರಮರಣಹೊಂದು ಚರಿತ್ರೆಪುಟಸೇರಿದಮಹನೀಯರು, ವಿಜ್ಞಾನಿಗಳುಕ್ರೀಡಾಪಟುಗಳುಮತ್ತುಎಲೆಮರೆಯಕಾಯಂತೆಇರುವಅಸಂಖ್ಯಾತಸಾಧಕರುಗಳು,ನಡೆದುಬಂದಹಾದಿಯನ್ನುಪರಿಚಯಿಸಿಕೊಡುವಪ್ರಯತ್ನ,ಬೆಳ್ಳಿಪರದೆಯಮೇಲೆನಿರಂತವಾಗಿನಡೆಯುತ್ತಲೇಇದೆ..ಅದರಒಂದುಕಿರುನೋಟ “ಹ್ಯುಮನ್ ಕಂಪ್ಯೂಟರ್” ಎಂದು ಕರೆಯಲ್ಪಡುವ ಗಣಿತ ತಜ್ಞೆ “ಶಕುಂತಲಾ ದೇವಿ”ಯಾಗಿ ಬಾಲಿವುಡ್ ನ ನಟಿ ವಿದ್ಯಾಬಾಲನ್ ಬರಲಿದ್ದಾರೆ ..…
ಆನಂದ ಚಿತ್ರದಲ್ಲಿ “ಟುವ್ವಿ ಟುವ್ವಿ”ಹಾಡಿಗೆ ಕುಣಿದು ಕುಪ್ಪಳಿಸಿದ್ದು, ಇಂದು ಟಗರು ಚಿತ್ರದಲ್ಲಿನ ವಾರೆ ನೋಟ ನೋಡೈತೆ ಹಾಡಿಗೆ ಅಷ್ಟೇ ಹುಮ್ಮಸ್ಸಿನಿಂದ,ಲವ ಲವಿಕಿಯಿಂದ ಹೆಜ್ಜೆ ಹಾಕುತ್ತಾ ,ಮಾಸದ ಹುರುಪನ್ನು…