ಕವಿಡ್ 19 ಮಹಾಮಾರಿಎಲ್ಲೆಡೆಹಬ್ಬಿದಕಾರಣ, ಸಾಮಾಜಿಕ ಅಂತರವನ್ನು ಕಾಪಾಡಲು ಬಹಳ ಮುಖ್ಯವಾಗಿತ್ತು. ಸರ್ಕಾರದ ಆದೇಶದ ಅನುಸಾರ ಎಲ್ಲಾ ರೀತಿಯಾದ (ಸೀರಿಯಲ್,ಸಿನಿಮಾ, ರಿಯಾಲಿಟಿಷೋ )ಶೂಟಿಂಗ್ಸ್ಥಗಿತಗೊಂಡಿತ್ತು.

ಕಲೆಯನ್ನೇಜೀವಾಳವಾಗಿಟ್ಟುಕೊಂಡು 5000ಕ್ಕುಹೆಚ್ಚುಕಲಾವಿದರು, ತಂತ್ರಾಜ್ನ್ಯಾರು, ಬರಹಗಾರರು ಮತ್ತು ಕಾರ್ಮಿಕರು ಬದುಕುತ್ತಿದ್ದಾರೆ, ಆವರ್ಗಕ್ಕೆ ಕೈಕಟ್ಟಾಕಿದಹಾಗಿತ್ತು, ಅವರ ಬದುಕೊಗೆಪರ್ಯಾಯದಾರಿಯುಇಲ್ಲ .ಟಿ.ವಿ. ಯಲ್ಲು ಹೊಸಸಂಚಿಕೆಗಳಿಲ್ಲ. ಕರ್ನಾಟಕ ಟೆಲಿವಿಷನ್ಅ ಸ್ಸೋಸಿಯೇಷನ್ಮುಖ್ಯಸ್ಥರಾದಶಿವಕುಮಾರ್.
ಎಸ್.ವಿ.ಮತ್ತು ನಟಿತಾರಾ ಅವರು ಎಲ್ಲಾಸಮಸ್ಯೆಗಳನ್ನು ಮುಖ್ಯಮಂತ್ರಿಗಳಎದುರಿಟ್ಟರು. ಯಾವುದೇ ನೀತಿನಿಯಮಗಳ ಉಲ್ಲಂಘನೆ ಆಗದ ಹಾಗೆ ಎಚ್ಚರ ವಹಿಸಿ ಚಿತ್ರೀಕರಣ ಮಾಡಲಾಗುವುದು ಅನ್ನೋ ಭರವಸೆಯ ಕೂಡ ನೀಡಿದರು. ಎಲ್ಲವನ್ನು ಪರಿಶೀಲಿಸಿದ ನಂತರ ರಾಜ್ಯ ಸರ್ಕಾರಮೇ 25ನೆ ತಾರೀಕಿನಿಂದ ಶೂಟಿಂಗ್ಕೆಲಸ ಪ್ರಾರಂಭಿಸಲು ಅನುಮತಿಯನ್ನು ನೀಡಿದೆ. ಜೂನ್ತಿಂಗಳ ಮೊದಲವಾರದಿಂದ ಹೊಸಕಂತುಗಳನ್ನು ವೀಕ್ಷಿಸಬಹುದು.