“ನಾವು ನಿಮ್ಮೊಂದಿಗಿದ್ದೇವೇ”

ಕಲಾವತಿಯ ಪ್ರೀತಿಯ ಕೂಸಾದS.P.ಬಾಲಸುಬ್ರಹ್ಮಣ್ಯಂಅವರು ಕೊರೊನಸೋಂಕನ್ನ ಈಗಾಗಲೇ ಗೆದ್ದು ಚೇತರಿಸಿಕೊಳ್ಳುತ್ತಿದ್ದಾರೆ,ಶೀಘ್ರಗುಣಮುಖರಾಗಿ, ಮನೆಗೆ ಹಿಂತಿರುಗಲಿ ಎಂಬ ಮಹತ್ವಾಕಾಂಕ್ಷೆಯೊಂದಿಗೆ ಕನ್ನಡ ಚಿತ್ರರಂಗದ ಸಂಗೀತ ಸಾಮ್ರಾಟ “ಹಂಸಲೇಖ” ಅವರು ಕಾರ್ಯಕ್ರಮವೊಂದನ್ನಹಮ್ಮಿಕೊಂಡಿದ್ರು, ಕಲಾವಿದರ ಸಂಘದಲ್ಲಿ ಯುವ ಗಾಯಕರ ಕಂಠ ಸಿರಿಯಿಂದ

ಬಾಲಸುಭ್ರಮಣ್ಯ0  ಅವರ ಗೀತಗಳನ್ನ ಮೆಲುಕು ಹಾಕುತ್ತಾ ಅವರ ಸಾಧನೆಯನ್ನ  ಎಲ್ಲರಿಗೂ ತಿಳಿಸಿಕೊಟ್ಟರು.

ಕಲಾದೇವಿಗೆಕಲೆಯಿಂದಲೇ ನಮನ

“ಇದೆ ನಾಡು ಇದೆ ಭಾಷೆ ಎಂದೆಂದುನನ್ನದಾಗಿರಲಿ” ಅನ್ನೋದು ಬರಿ ಹಾಡಷ್ಟೇ ಅಲ್ಲ S.P.B ಅವರ ಮನದಾಳದ ಸ್ವರವು ಕೂಡ. ಅದನ್ನ ಖುದ್ದು ಅವರೇ ಹಲವು ವೇಧಿಕೆಗಳಲ್ಲಿಗುನುಗಿದ್ದಾರೆ.

 “ನಾವು ನಿಮ್ಮೊಂದಿಗೆ ಇದ್ದೇವೆ

ಅನ್ನೋದೇಕಾರ್ಯಕ್ರಮದ ಮುಖ್ಯ ಉದೇಶವಾಗುತ್ತು.

ಕಾರ್ಯಕ್ರಮದಲ್ಲಿನಿರ್ಮಾಪಕರಾದರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ,ನಟಿ- ಸಂಸದೆಸುಮಲತಾಅಂಬರೀಷ್,ಹಿರಿಯನಿರ್ದೇಶಕರಾದS.V.ರಾಜೇಂದ್ರ ಸಿಂಗ್ ಬಾಬು ಜೊತೆಗೆ ಹಲವು ಸಿನಿ ಕಲಾವಿದರು ಉಪಸ್ಥಿತರಿದ್ದರು.

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply