ಕನ್ನಡ ಚಿತ್ರರಂಗಕ್ಕೆ ಖಳನಟರಾಗಿ ಬಂದು ನಂತರ ನಾಯಕ ನಟರಾಗಿ ಪರಿಚಯವಾದ ಚಾಲೆಂಜಿಂಗ್ ಸ್ಟಾರ್ ದಶ೯ನ್ ಆದರೆ ಇವರ ಮೊದಲ “ಮೆಜೆಸ್ಟಿಕ್ ” ಚಿತ್ರವನ್ನು ನಿದೇ೯ಶಿಸಿ ಅವರಿಗೆ ಬ್ರೇಕ್ ಕೊಟ್ಟ ನಿದೇ೯ಶಕರು ಯಾರು ಗೊತ್ತೇ…. ಅವರೇ ಪಿ ಎನ್ ಸತ್ಯ. ನಂತರ ದಶ೯ನ್ ರವರು ಬಹು ದೊಡ್ಡ ಬೇಡಿಕೆಯ ನಟರಾಗಿ ಬೆಳೆದು ಅಭಿಮಾನಿಗಳನ್ನು ಸಂಪಾದಿಸಿರುವ ನಟ.
ಪಿ ಎನ್ ಸತ್ಯ ರವರು ಕನ್ನಡ ಚಿತ್ರರಂಗಕ್ಕೆ ನೀಡಿದ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನ, ಚಲನಚಿತ್ರ ನಿದೇ೯ಶಕರಾಗಿ, ನಟರಾಗಿ, ನಿಮಾ೯ಪಕರಾಗಿ ಸೇವೆ ಸಲ್ಲಿಸಿದ್ದಾರೆ. ಮೊದಲ ಚಿತ್ರ ಮೆಜೆಸ್ಟಿಕ್ ನಂತರ ದಶ೯ನ್ ರವರ ಸ್ನೇಹ ಬಾಂಧವ್ಯ ಮತ್ತಷ್ಟು ಹೆಚ್ಚಾಯಿತು, ಅವರಿಗಾಗಿ ದಾಸ, ಸರದಾರ, ಶಾಸ್ತ್ರೀ, ತಂಗಿಗಾಗಿ ತಾವು ನಿದೇ೯ಶಿಸುವುದರ ಜೊತೆಗೆ ದಶ೯ನ್ ಚಿತ್ರಗಳಲ್ಲಿ ಇವರು ಒಂದು ಪಾತ್ರ ಮಾಡುತ್ತಿದ್ದರು, ದಶ೯ನ್ ರವರನ್ನು ಸೋದರರಂತೆ ಹಚ್ಚಿಕೊಂಡಿದ್ದರು.
ನಟರಾಗಿ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ, ಒಂದೊಂದು ರೀತಿಯ ವಿಶೇಷ ಪಾತ್ರದಲ್ಲಿ ಬಂದು ರಂಜಿಸಿ ಹಾಗೆ ಮರೆಯಾಗುತ್ತಾರೆ.
ದಶ೯ನ್ ಮಾತ್ರವಲ್ಲದೆ ಶಿವರಾಜ್ ಕುಮಾರ್, ಸುದೀಪ್, ಮಯೂರ ಪಟೇಲ್, ಪ್ರಜ್ವಲ್ ದೇವರಾಜ್, ಜೇಡರಹಳ್ಳಿ ಕೃಷ್ಣಮೂರ್ತಿ, ದುನಿಯಾ ವಿಜಯ್, ಆದಿತ್ಯ, ವಿನೋದ್ ಪ್ರಭಾಕರ್ ನಟರಿಗೆ ನಿದೇ೯ಶನ ಮಾಡಿದ್ದಾರೆ.
ಮುಂದುವರಿಯುವುದು
ಶ್ರೀನಿವಾಸ್ ಎ
ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು.
ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ.
ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏
1987ರ ಈ ವಿಶಿಷ್ಟ ಚಿತ್ರದಲ್ಲಿ ಎರಡು ವಿಶೇಷಗಳು. ಅಣ್ಣಾವ್ರು ನಾಯಕ. ಶಂಕ್ರಣ್ಣ ನಿರ್ದೇಶಕ!ಸಂತ ಮೇರಿ ದ್ವೀಪದಲ್ಲಿ ಒಂದಿಷ್ಟು ಚಿತ್ರೀಕರಣ, ಮಾಲ್ಡೀವ್ಸ್ನಲ್ಲಿ ನೀರೊಳಗೆ ಶೂಟಿಂಗ್, ಕ್ಲೈಮ್ಯಾಕ್ಸ್ ನಡೆದ ಜಾಗ…