ನೋಡೋಕೆ ಸುಂದರವಾದ ತರುಣ, ಹೆಸರಾಂತ ನಟ ಕ್ಯಾಮೆರಾಮ್ಯಾನ್ ಹಾಗೂ ಪುಷ್ಪಕ ವಿಮಾನ (ಕಮಲ್ ಹಾಸನ್) ಚಿತ್ರದ ನಿಮಾ೯ಪಕರು ಶ್ರಿಂಗಾರ್ ನಾಗರಾಜ್ ರವರ ಪುತ್ರ, ದೊಡ್ಮನೆ ಕುಟುಂಬದ ಅಪ್ಪಾಜಿ ರವರ ಅಳಿಯ, ನಟ ನಿಮಾ೯ಪಕ ಶ್ರೀ ರಾಮ್ ಕುಮಾರ್ ರವರಿಗೆ ಜನುಮ ದಿನದ ಶುಭಾಶಯಗಳು 💐💜💐.
ಆವೇಷ ಚಿತ್ರದಲ್ಲಿ ಮೊದಲು ನಟನೆ ಆರಂಭ ನಂತರ ರಾಜೇಂದ್ರ ಸಿಂಗ್ ಬಾಬು ರವರ ನಿದೇ೯ಶನದಲ್ಲಿ ಮುತ್ತಿನ ಹಾರ ದಲ್ಲಿ ನಟಿಸಿದವರು, 40 ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ,
ಗೆಜ್ಜೆ ನಾದ, ಕಾವ್ಯ, ತಾಯಿ ಇಲ್ಲದ ತವರು, ತವರಿನ ತೊಟ್ಟಿಲು, ಗುಲಾಬಿ, ಪೂಜಾ, ಹಬ್ಬ, ಸ್ನೇಹಲೋಕ, ನಂ 1, ಭಗವಾನ್ ಶ್ರೀ ಸಾಯಿಬಾಬಾ, ಮಹಾಕ್ಷತ್ರಿಯ, ನಾನೇನು ಮಾಡ್ಲಿಲ್ಲ, ಸಾಗರಿ ಹೀಗೆ…
ಕನ್ನಡವಲ್ಲದೆ ತೆಲುಗಿನ ಅರುಂಧತಿ ಚಿತ್ರದಲ್ಲಿ, ತಮಿಳಿನ ಗೌನ೯ಮೆಂಟ್ ಮಾಪಿಳ್ಳೈ, ಮನಸಾರ ವಾಳ್ತುಂಗಳೇನ್ ಕೂಡ ನಟನೆ ಮಾಡಿರೋದು ಗಣನಾಹ೯, ಅಷ್ಟೇ ಅಲ್ಲದೆ ಪಾಂಡವರು ಚಿತ್ರದ ನಿಮಾ೯ಪಕರು.
ದೊಡ್ಮನೆ ಕುಟುಂಬದ ಅಪ್ಪಾಜಿ ಮಗಳು ಪೂಣಿ೯ಮ ರಾಜ್ ಕುಮಾರ್ ರವರ ಯಜಮಾನರು,
ಶಂಕರ್ ನಾಗ್, ವಿಷ್ಣು ವಧ೯ನ್, ಅಂಬರೀಷ್, ಸುಧಾರಾಣಿ, ಶೃತಿ, ಪೂಜಾ ಲೋಕೇಶ್, ಅನು ಪ್ರಭಾಕರ್ ಇನ್ನೂ ಹಲವಾರು ನಟ ನಟಿಯರ ಜೊತೆ ತೆರೆಯಲ್ಲಿ ಮಿಂಚಿದ್ದಾರೆ, ಇದ್ದಕ್ಕಿದ್ದ ಹಾಗೆ ಚಲನಚಿತ್ರ ಜಗತ್ತಿನಿಂದ ದೂರವಿರೋದು ಅಭಿಮಾನಿಗಳಿಗೆ ಬೇಸರ ತಂದಿದೆ, ಕಾವ್ಯ ಚಿತ್ರದ “ಆಸೆಗಳ ಲೋಕದಲೀ ಕಥೆಗಳ ಬರೆವಂತ ” ಸಾಲುಗಳು ನೆನಪಾಗುವುದು, ಸ್ನೇಹಲೋಕದ “ಒಂದೇ ಉಸಿರಂತೆ ಇನ್ನೂ ನಾನು ನೀನು ” ಮಗ ಧೀರನ್ ರಾಮ್ ಕುಮಾರ್ ಇವರು ಈಗ ಶಿವ 143 ಚಿತ್ರದಲ್ಲಿ ನಾಯಕ ನಟರಾಗಿ ಪರಿಚಯವಾಗುತ್ತಿರೋದು ಮತ್ತು ಮಗಳು ಧನ್ಯ ರಾಮ್ ಕುಮಾರ್ ರವರು ಸಹ ಚಿತ್ರರಂಗಕ್ಕೆ ಬರುತ್ತಿರೋದು ಅಭಿಮಾನಿಗಳಿಗೆ ಖುಷಿ ತರುವ ವಿಚಾರ, ಇದಕ್ಕಾಗಿ ಬೇಕಾದ ತಯಾರು ಮಾಡಿಕೊಳ್ಳುತ್ತಿದ್ದಾರೆ ಅವರಿಬ್ಬರಿಗೂ ಆಲ್ ದಿ ಬೆಸ್ಟ್ ಮತ್ತು ಕೆಲ ವಷ೯ದಿಂದ ಚಿತ್ರರಂಗದಿಂದ ದೂರವಿದ್ದ ರಾಮ್ ಕುಮಾರ್ ಸರ್ ರವರು ಮತ್ತೆ ಚಿತ್ರರಂಗದಲ್ಲಿ “ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು “ನಟಿಸುತ್ತಿರೋದು ಫ್ಯಾನ್ಸ್ಗೆಲ್ಲ ಹ್ಯಾಪಿ ,
ನಂ 1 ಚಿತ್ರದ ಓ ಮೈನ ನನ್ನ ಮೈನ ಪ್ರೇಮ ಲೋಕದ ಸುಂದರ ಕವನ ನೆನಪಾಗಿದೆ.
ಮತ್ತೆ ಇನ್ನೂ ಹಲವಾರು ಚಿತ್ರಗಳಲ್ಲಿ ನಟಿಸಲಿ ಧೀರನ್ ರವರ ಜೊತೆ ಕಾಣಿಸಲಿ ಎಂಬುದು ನಮ್ಮ ಕೋರಿಕೆ ಹಾಗೇ ದೇವರು ನಿಮಗೆ ಆಯಸ್ಸು ಆರೋಗ್ಯ ಭಾಗ್ಯವನ್ನು ಕೊಟ್ಟು ಕಾಪಾಡಲಿ ಅಣ್ಣಾವ್ರ ಆಶೀವಾ೯ದ ನಿಮ್ಮ ಮೇಲಿರಲಿ ರಾಮ್ ಕುಮಾರ್ ಸರ್.
ವೆಲ್ಕಮ್ ಬ್ಯಾಕ್ ಟು ಸ್ಯಾಂಡಲ್ವುಡ್ ಆಂಡ್ ಹ್ಯಾಪಿ ಬರ್ತ್ಡೇ ರಾಮ್ ಕುಮಾರ್