ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣೆ ದಂಪತಿಗಳಿಬ್ಬರಿಗೂ ಕೋವಿಡ-19 ಸೋಂಕು ಪತ್ತೆಯಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರಲ್ಲು ಸೂಕ್ಷ್ಮ ಲಕ್ಷಣಗಳು ಕಂಡು ಬಂದಿದ್ದು, ತಕ್ಷಣ ಚಿಕಿತ್ಸೆ ಪಡೆದಿದ್ದಾರೆ.
ಚಿರು ಸರ್ಜಾ ಅಗಲಿ ಇನ್ನು ತಿಂಗಳಷ್ಟೇ ಆಗಿದೆ ಆದರೆ ಬೆನ್ನಲ್ಲೇ ಮತ್ತೊಂದು ನೋವಿನ ಸಂಗತಿ ಉಂಟಾಗಿದೆ. ಜೊತೆಗೆ ಅರ್ಜುನ್ ಸರ್ಜಾರ ಮಗಳಾದ, ಖ್ಯಾತ ನಟಿ ಐಶ್ವರ್ಯ ಸರ್ಜಾಗೆ ಕೂಡ ಮೊನ್ನೆಯಷ್ಟೇ ಕೊರೊನಾ ಸೋಂಕು ಧೃಢಪಟ್ಟಿದೆ. ಎಳೆಯದಾದ ಲಕ್ಷಣಗಳು ಕಂಡುಬಂದ ಸಲುವಾಗಿ ಟೆಸ್ಟ್ ಮಾಡಿಸಿಕೊಬ್ಬರಂತೆ. ಈಗ ವೈದ್ಯರ ಸಲಹೆಯ ಅನುಸಾರ ಮನೆಯಲ್ಲೇ ಇದ್ದು ಚಿಕಿತ್ಸೆ ಪಡಿತಿದ್ದಾರೆ..
P. Ghanashyam
ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ.
ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.
ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ.
ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ
“ಶ್ರೀ ದುರ್ಗಾ ಆಗಿ ಉಗ್ರಾವತರಾದಲ್ಲಿ ಬರಲಿದ್ದಾರೆ ಪ್ರಿಯಾಂಕ ಉಪೇಂದ್ರ” “ಶ್ರೀ ದುರ್ಗಾ” ಅಂದ್ರೆ ನಟಿ ಪ್ರಿಯಾಂಕ ಅವ್ರೇನಾದ್ರು ಪೌರಾಣಿಕ ಅಥವಾ ಭಕ್ತಿ ಪ್ರಧಾನ ಸಿನಿಮಾದಲ್ಲಿ ನಟಿಸುತ್ತಿದ್ದಾರಾ! ಅಂದ್ಕೊಂಡ್ರೆ…
( ಮುಂದುವರೆದ ಭಾಗ ) ನಂತರ ಆರ್ಕೆಸ್ಟ್ರಾ ಗಳಲ್ಲಿ ಭಾಗವಹಿಸಿ ಕಾರ್ಯಕ್ರಮಗಳನ್ನು ಕೊಡಲು ಪ್ರಾರಂಭಿಸಿದ ಇವರು ಕ್ರಮೇಣ ಆನಂದ್ ಜಿ,ಕಲ್ಯಾಣ್ ಜಿ ಜೊತೆ ಸೇರಿಕೊಂಡು ವಿಶ್ವಾದ್ಯಂತ ಸಂಚರಿಸಿ…
ನಗುವ ನಯನ ಮಧುರ ಮೌನ… ಪಲ್ಲವಿ ಅನುಪಲ್ಲವಿ ,ಖ್ಯಾತ ನಿದೇ೯ಶಕರು ಮಣಿರತ್ನಂ ರವರು ಕನ್ನಡದಲ್ಲಿ ನಿದೇ೯ಶಿಸಿದ ಈಗಿನ ಬಾಲಿವುಡ್ ನಟ, ನಿಮಾ೯ಪಕ, ಟಿವಿ ನಿರೂಪಕ, ಅಂತರರಾಷ್ಟ್ರೀಯ ಮಟ್ಟದಲ್ಲಿ…