ಎಲ್ಲಾ ಬರೀ ಕಾಸ್ಗೆಯಾ.. ಅರೇ ಇದೇನಪ್ಪ ಈ ರೀತಿ ಹೇಳ್ತಿದಾರೆ ಅಂದ್ಕೊಂಡ್ರ ನಾನಲ್ಲಪ್ಪ ಹೇಳಿದ್ದು ಯಾರ್ ಹೇಳಿದ್ರು ಅಂತ ಆಮೇಲೆ ಹೇಳ್ತೀನಿ…
ಕಿರುತೆರೆ (ಲಕ್ಷ್ಮಿ ಬಾರಮ್ಮ, ರಾಧಾ ಕಲ್ಯಾಣ) ಹಾಗೂ ಬೆಳ್ಳಿ ತೆರೆ (ಪ್ರೇಮ ಬರಹ,.ಲವ್ ಯೂ ಆಲಿಯಾ) ಚಿತ್ರದ ನಾಯಕ ನಟ ಬಿಗ್ ಬಾಸ್ ಸೀಸನ್ ಒನ್ ಸ್ಪಧಿ೯ ಶ್ರೀ ಚಂದನ್ ಕುಮಾರ್ ರವರು ನೂತನವಾಗಿ ಆರಂಭಿಸಿರುವ ‘ರಾಜ್ ಬಿರಿಯಾನಿ ಪ್ಯಾಲೇಸ್ ” ಬೆಂಗಳೂರಿನ ಸಹಕಾರ ನಗರದಲ್ಲಿ, ಕಳೆದ ಭಾನುವಾರ ಉದ್ಘಾಟನೆ ಮಾಡಿದವರು ಯಾರು ಹೇಳಿ ನೋಡೋಣ ನಮ್ಮ ಕರುನಾಡ ಚಕ್ರವರ್ತಿ “ಡಾ ಶಿವರಾಜ್ ಕುಮಾರ್ ” ರವರು ಅವರ ಜೊತೆಗೆ ಕನ್ನಡ ಚಿತ್ರನಟಿ ಹೆಂಗಳೆಯರ ಫೇವರೆಟ್ ಶೃತಿ ಮತ್ತು ಅವರ ಮಗಳು.
ಶಿವಣ್ಣ ಉಧ್ಘಾಟಿಸಿ ಶುಭ ಕೋರಿದರು, ಬಿರಿಯಾನಿ ಟೇಸ್ಟ್ ಕೂಡ ಮಾಡಿದ್ರು ಮುಂದೆ ಶುರುವಾಯ್ತು ನೋಡಿ ಈ ಮೀಡಿಯಾದವರಿಗೆ ಎಲ್ಲಿ ಹೋದರೂ ಬಂದರೂ ಇನ್ನೊಬ್ಬರ ಕಾಲೆಳೆದು ಅಭ್ಯಾಸ ಅವರಿಗೆ ಶಿವಣ್ಣ ಕೊಟ್ರು ಖಡಕ್ ಡೈಲಾಗ್ ಏನಂತೀರಾ.. ಮೀಡಿಯಾ ಪ್ರಶ್ನೆ ಬಿರಿಯಾನಿ ಹೇಗಿತ್ತು ಶಿವಣ್ಣ ನನಗೆ ಬಿರಿಯಾನಿ ತುಂಬಾ ಇಷ್ಟ, ಮೀಡಿಯಾ ಮಾತು “ಫಿಲಂ ಸ್ಟಾರ್ಸ್ ಇವಾಗ ಸೈಡಲ್ಲಿ ಈ ಥರ ಮಾಡಿ ದುಡ್ಡು ಮಾಡ್ತಾರೆ ಅಂತ ಅದುಕ್ಕೆ ಶಿವಣ್ಣ ಹೇಳಿದ ಮಾತು ಯಾಕ್ ಆ ರೀತಿ ಯೋಚನೆ ಮಾಡೋದು ತಪ್ಪು ಅದು ಈ ಕೋವಿಡ್ ಟೈಂನಲ್ಲಿ ಒಳ್ಳೆ ಊಟ ಕೊಡ್ತಿದಾರೆ ಅದುಕ್ಕೆ ಖುಷಿ ಪಡಿ ಯಾಕ್ ಮೀಡಾಯದವ್ರು ಬರೀ ಕಾಸ್ಗೆನಾ ಅದುನ್ ಬಿಟ್ರೆ ಒಳ್ಳೆ ಉದ್ದೇಶ ಇಲ್ವ ಮತ್ತೆ ಮೀಡಿಯಾದವರು ಫಿಲಂ ಇಂಡಸ್ಟ್ರಿ ನವರು ಹೀಗ್ ಮಾಡ್ತಾರೆ ಅಂದಾಗ ಶಿವಣ್ಣ ನಮ್ಮನ್ನು ಬೆಳೆಸಿದ್ದು ಜನರು, ಜನರಿಗೋಸ್ಕರ ನಾವು, ನಾವು ಅವರಿಗೆ ಒಳ್ಳೆ ಮನರಂಜನೆ ಕೊಡ್ತೀವಿ. ಅಂತೂ ಮೀಡಿಯಾ ದವರಿಗೆ ಬೆವರಿಳಿಸಿದ್ದು ನಿಜ.
ಇಲ್ಲಿ ಮತ್ತೊಂದು ವಿಷಯ ಭಾನುವಾರ ಪಾವ೯ತಮ್ಮ ರಾಜ್ ಕುಮಾರ್ ರವರ ಜನುಮ ದಿನ ಆ ಒಳ್ಳೆ ದಿನ ಉದ್ಘಾಟನೆ ಮಾಡಿರೋದು ಮತ್ತು ಶುಭ ಕೋರಿರೋದು ಗಮನಿಸಬೇಕಾದ ಅಂಶ ಹಾಗೂ ಚಂದನ್ ರವರು ಚಿತ್ರರಂಗಕ್ಕೆ ಬಂದು ಹತ್ತು ವಷ೯ಗಳು, ಒಳ್ಳೆಯ ನಟ ಇನ್ನೂ ಹೆಚ್ಚಿನ ಚಿತ್ರಗಳು ಇವರನ್ನು ಹರಸಿ ಬರಲಿ ಚಿತ್ರರಂಗದಲ್ಲಿ ಹೆಸರು ಮಾಡಲಿ .
ಡಿಯರ್ ಫ್ರೆಂಡ್ಸ್ ನೀವೇನಾದ್ರೂ ಸಹಕಾರ ನಗರಕ್ಕೆ ಹೋದ್ರೆ “ರಾಜ್ ಬಿರಿಯಾನಿ ಪ್ಯಾಲೇಸ್ “ಗೆ ಹೋಗಿ ಬಿರಿಯಾನಿ ತಿಂದು ಟೇಸ್ಟ್ ಹೇಗಿದೆ ಅಂತ ಹೇಳೋದ್ ಮರಿಬೇಡಿ…